'ಶಿರಾಡಿ ಘಾಟ್'ನಲ್ಲಿ ತೇಪೆ ಹಚ್ಚೋ ಕಾರ್ಯ | Shiradi Ghat | Rain Effect | Public TV

  • 2 years ago
ಮಲೆನಾಡು ಭಾಗದಲ್ಲಿ ವರುಣದೇವ ಕೊಂಚ ವಿರಾಮ ನೀಡಿದ್ದಾನೆ. ಹೀಗಾಗಿ ನಿರಂತರ ಭೂಕುಸಿತದಿಂದ ಬಂದ್ ಆಗಿದ್ದ ಶಿರಾಡಿಘಾಟ್‍ನಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ಶಾಶ್ವತ ಪರಿಹಾರ ಕಂಡುಕೊಳ್ಳದೇ ತೇಪೆ ಹಾಕೋ ಕೆಲಸಗಳೇ ನಡೀತಿದೆ. ಹಾಗಾದ್ರೆ ಯಾವಾಗಿನಿಂದ ಮತ್ತೆ ಸಂಚಾರ ಆರಂಭ..? ಈ ಎಲ್ಲದರ ಕುರಿತ ಒಂದು ವರದಿ ಇಲ್ಲಿದೆ.

#publictv #rain

Recommended